‘ದಶಕಗಳ ಹಿಂದೆ ದಲಿತರ ಮೇಲೆ ನಡೆದಿರುವ ಘಟನೆ ಆಧಾರದಲ್ಲಿ ಪ್ರಥಮ ಸಮ್ಮೇಳನ ನಡೆಯಬೇಕು. ಆದರೆ, ಅಂತಹ ವಾತಾವರಣದಲ್ಲಿ ಸಮ್ಮೇಳನ ನಡೆಯುತ್ತಿಲ್ಲ. ಹುಣಸಿಕೋಟೆಯ ಅನುಸೂಯಮ್ಮ, ಕಂಬಾಲಪಲ್ಲಿ ದಲಿತರನ್ನು ಸುಟ್ಟ ಘಟನೆ ಆಧಾರದಲ್ಲಿ ಸಮ್ಮೇಳನ ನಡೆಯುತ್ತಿಲ್ಲ. ಆಗ ಹತ್ಯೆಯಾದವರ ಚಿತಾಭಸ್ಮ ಮರು ಭೇಟಿಯಾಗುವಂತೆ ಸಮ್ಮೇಳನ ನಡೆದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.