ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಭವಿಷ್ಯ ನಿಧಿ ಆಯುಕ್ತ ರಮಣ್ ಧನಶೇಖರ್, ಸಹಾಯಕ ಆಯುಕ್ತ ಸಂತೋಷ್ ಜೈಸ್ವಾಲ್, ನಿರೀಕ್ಷಣಾ ಅಧಿಕಾರಿ ಎಸ್.ಮಧುರನಾಥ್, ಅಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಪಾಲ್ಗೊಂಡಿದ್ದರು.