ಗ್ರಾಮದ ಮುಖಂಡ ರಾಮಾಂಜಿ ಮಾತನಾಡಿ, ಮಾವಹಳ್ಳಿ ಗ್ರಾ.ಪಂ. ಪಕ್ಕದಲ್ಲಿರುವ ಸರ್ವೆ ನಂ 6ರಲ್ಲಿ ವೇಣುಗೋಪಾಲಸ್ವಾಮಿ ದೇವಾಲಯದ ಇನಾಂತಿ ಹಾಗೂ ಸರ್ವೆ ನಂ. 11ರಲ್ಲಿ ದೋಬಿ ಇನಾಂತಿ ಜಮೀನು ಇದೆ. ಇದರ ಪಕ್ಕದಲ್ಲಿ ಸರ್ಕಾರಿ ಕುಂಟೆಯಿದೆ. ಅದನ್ನುಗ್ರಾಮದ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂದು
ದೂರಿದರು.