‘ಶಾಸಕರಾದ ನಂತರ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿ ಸರ್ಕಾರದಿಂದ 16 ಎಕರೆ ಭೂಮಿಯನ್ನು ಮಂಜೂರು ಮಾಡಿಸಿದ್ದು, ಪ್ರತಿ ಫಲಾನುಭವಿಗೂ ಉಚಿತ ನಿವೇಶನ ನೀಡಲಾಗುವುದು. ಜತೆಗೆ 780 ಮಂದಿ ಫಲಾನುಭವಿಗಳಿಂದ ತಲಾ ₹ 35 ಸಾವಿರದಂತೆ ಒಟ್ಟು ₹ 2.70 ಕೋಟಿ ಸಂಗ್ರಹ ಮಾಡಲಾಗಿತ್ತು. ಈ ಹಣವನ್ನು 15 ದಿನಗಳೊಳಗೆ ಪ್ರತಿ ಫಲಾನುಭವಿಗಳಿಗೂ ಮರು ಪಾವತಿ ಮಾಡಬೇಕು’ ಎಂದರು.