ಸಮ್ಮೇಳನಾಧ್ಯಕ್ಷ ಚಾಂದ್ ಪಾಷಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್, ಅಧ್ಯಕ್ಷ ಜಯರಾಮರೆಡ್ಡಿ, ಗೌರವ ಕಾರ್ಯದರ್ಶಿ ವಿ. ಜಯಪ್ಪ, ಯಾನಾದಹಳ್ಳಿ ನಾರಾಯಣಸ್ವಾಮಿ, ದಾದೂಸಾಬಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಗಿರಿಯಪ್ಪ, ಮಂಡಿಕಲ್ ಲಕ್ಷ್ಮಿನಾರಾಯಣ, ಸರೋಜಮ್ಮ ನಾರಾಯಣಾಚಾರಿ, ಈಶ್ವರಮ್ಮ, ರಾಜೇಶ್ವರಿ ಶಾರದಮ್ಮ, ಕುರುಡುಮಲೆ ಚಲಪತಿ ಹಾಜರಿದ್ದರು.