<p>ಮುಳಬಾಗಿಲು: ತಾಲ್ಲೂಕಿನ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಬರುವವರಿಗೆ ಪ್ರತಿದಿನ ಮಜ್ಜಿಗೆ, ಪಾನಕ, ನೀರು ವಿತರಿಸಲಾಗುತ್ತಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಬಿ.ಆರ್.ಕೃಷ್ಣನ್ ತಿಳಿಸಿದರು.</p>.<p>ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು, ತೆಲಂಗಾಣ ಮತ್ತಿತರರ ರಾಜ್ಯಗಳಿಂದ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಅವರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಮಾ.30ರಂದು ಶೇಶ್ಜವಾಹನೋತ್ಸವ, ಏಪ್ರಿಲ್ 1ರಂದು ಪಾಲ್ಕಿ ಉತ್ಸವ, 2ರಂದು ಪುಷ್ಪ ಪಲ್ಲಕ್ಕಿ 3, ಸಿಂಹ ವಾಹನೋತ್ಸವ, 4ರಂದು ಶಯನೋತ್ಸವ ಹಾಗೂ 5ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ.</p>.<p>ತಾತಿಕಲ್ಲು ರಾಮಕೃಷ್ಣಪ್ಪ, ಗೋವಿಂದ ರೆಡ್ಡಿ, ಬಿ.ಆರ್.ವೆಂಕಟರಾಮಯ್ಯ, ಡೆಕ್ಕನ್ ರಾಮಕೃಷ್ಣಪ್ಪ, ಕೆ.ವಿ.ವೆಂಕಟರಾಮಯ್ಯ, ಮುಷ್ಟೂರು ಎಂ.ಜಿ.ರಾಮಚಂದ್ರಪ್ಪ, ಪೆದ್ದೂರು ಭಾಸ್ಕರ್, ಎಸ್.ಎಲ್.ವಿ.ಶ್ರೀನಿವಾಸ್, ಗೋವಿಂದ ರೆಡ್ಡಿ, ಸುದೀಪ್, ವೆಂಕಟರಾಮಪ್ಪ, ಮತ್ತಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-18-1514730149</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಿಲು: ತಾಲ್ಲೂಕಿನ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಬರುವವರಿಗೆ ಪ್ರತಿದಿನ ಮಜ್ಜಿಗೆ, ಪಾನಕ, ನೀರು ವಿತರಿಸಲಾಗುತ್ತಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಬಿ.ಆರ್.ಕೃಷ್ಣನ್ ತಿಳಿಸಿದರು.</p>.<p>ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು, ತೆಲಂಗಾಣ ಮತ್ತಿತರರ ರಾಜ್ಯಗಳಿಂದ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಅವರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಮಾ.30ರಂದು ಶೇಶ್ಜವಾಹನೋತ್ಸವ, ಏಪ್ರಿಲ್ 1ರಂದು ಪಾಲ್ಕಿ ಉತ್ಸವ, 2ರಂದು ಪುಷ್ಪ ಪಲ್ಲಕ್ಕಿ 3, ಸಿಂಹ ವಾಹನೋತ್ಸವ, 4ರಂದು ಶಯನೋತ್ಸವ ಹಾಗೂ 5ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ.</p>.<p>ತಾತಿಕಲ್ಲು ರಾಮಕೃಷ್ಣಪ್ಪ, ಗೋವಿಂದ ರೆಡ್ಡಿ, ಬಿ.ಆರ್.ವೆಂಕಟರಾಮಯ್ಯ, ಡೆಕ್ಕನ್ ರಾಮಕೃಷ್ಣಪ್ಪ, ಕೆ.ವಿ.ವೆಂಕಟರಾಮಯ್ಯ, ಮುಷ್ಟೂರು ಎಂ.ಜಿ.ರಾಮಚಂದ್ರಪ್ಪ, ಪೆದ್ದೂರು ಭಾಸ್ಕರ್, ಎಸ್.ಎಲ್.ವಿ.ಶ್ರೀನಿವಾಸ್, ಗೋವಿಂದ ರೆಡ್ಡಿ, ಸುದೀಪ್, ವೆಂಕಟರಾಮಪ್ಪ, ಮತ್ತಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-18-1514730149</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>