‘ಶಿಕ್ಷಣವು ಓದಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಬೇಕು. ಜತೆಗೆ ಸಾಮಾಜಿಕ ಬದ್ಧತೆ, ಹೃದಯವಂತಿಕೆ ಬೆಳೆಸುವ ಅಗತ್ಯವಿದೆ. ಎನ್ಎಸ್ಎಸ್ಗೆ ಸೇರುವುದರಿಂದ ಶಿಸ್ತು, ಸಮಯ ಬದ್ಧತೆ, ಸಂಯಮ ಬೆಳೆಯುತ್ತದೆ. ಕಾಲೇಜುಗಳಲ್ಲಿ ಎನ್ಎಸ್ಎಸ್ ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.