ಆಟೊ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಜೆ.ಜಿ. ಶ್ರೀನಿವಾಸ್ ಮೂರ್ತಿ, ನವ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಜಿ. ಕುಮಾರ್, ವಿಶ್ವನಾಥ್, ತಾಂಬಾರ್ಲಹಳ್ಳಿ ಮುನೇಗೌಡ,ಜೈ ಭೀಮ್ ಖಾಸಗಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸರವಣ, ಪಿಚ್ಚಹಳ್ಳಿ ಮಂಜುನಾಥ, ಬಾಬು, ಅಂಬರೀಶ್, ಅಖಿಲ್ ಅಹಮದ್, ಹರೀಶ್, ವೆಂಕಟಪತಿ, ಆಟೊ, ಖಾಸಗಿ ಬಸ್ ಚಾಲಕರು,ನವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.