ಸಂಜೆ ವೇಮಗಲ್ಲಿನ ಸಂತೆ ಮೈದಾನದಲ್ಲಿ ಜೂನಿಯರ್ ಉಪ್ಪಿ ನಾಗರಾಜ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಜೀ ಕನ್ನಡ ಸರಿಗಮಪ ಚಾಂಪಿಯನ್ ಹನುಮಂತ್, ರಿಷಿ, ಕನ್ನಡ ಕೋಗಿಲೆ ಪುರುಷೋತ್ತಮ್, ಸೂಪರ್ ಸಿಂಗರ್ ಸುಬ್ರಮಣಿ, ಸ್ಟಾರ್ ಆಫ್ಕೋಲಾರದ ಹನಿ ರಾಮ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ರವಿಚಂದ್ರನ್ ಹಾಗೂ ಸೂಪರ್ ಸಿಂಗರ್ ಸೌಮ್ಯ ಸೇರಿದ ಸಾರ್ವಜನಿಕರ ಮನಸೂರೆಗೊಂಡರು.