‘ಮೂರು ಆತ್ಮಗಳಾದ ಜೀವಾತ್ಮ, ಆತ್ಮ, ಪರಮಾತ್ಮದ ವಿವರ ತಿಳಿದುಕೊಳ್ಳುವುದೇ ತ್ರೈತ ಸಿದ್ಧಾಂತ. ಭಗವದ್ಗೀತೆಯಲ್ಲಿ ಕರ್ಮ ಯೋಗ, ಬ್ರಹ್ಮ ಯೋಗ, ಭಕ್ತಿ ಯೋಗ ಎಂಬ ದೈವಧರ್ಮಗಳು ಮನುಷ್ಯನನ್ನು ಕರ್ಮದಿಂದ ಹೊರ ಹಾಕಿ ಮುಕ್ತಿ ಕೊಡುತ್ತವೆ. ಭಗವದ್ಗೀತೆಯಲ್ಲಿ ಅಡಗಿರುವ ತ್ರೈತ ಸಿದ್ಧಾಂತ ಇಂದು ಮಧ್ಯಾತ್ಮ ಯೋಗ ಪುರುಷನಿಂದ ಬಹಿರಂಗವಾಗಿದೆ’ ಎಂದರು.