‘ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣಕ್ಕಾಗಿಯೇ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಅಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಜವಾಬ್ದಾರಿ. ಅವರು ಮಂತ್ರಿಯಾಗಿರುವುದಕ್ಕೆ ನಾಲಾಯಕ್. ನಮ್ಮ ಪಕ್ಷದ ಆಡಳಿತಾವಧಿಯಲ್ಲಿ ಅಕ್ರಮ ನಡೆದಿದ್ದರೆ ಈಗ ಬಿಜೆಪಿಯದೇ ಸರ್ಕಾರವಿದ್ದು, ತನಿಖೆ ನಡೆಸಲಿ. ಅವರ ಕೈಯಲ್ಲೇ ಅಧಿಕಾರವಿದೆ’ ಎಂದು ಸವಾಲು ಹಾಕಿದರು.