ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್, ನುಕ್ಕನಹಳ್ಳಿ ಶ್ರೀರಾಮ್, ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಆರ್. ವೆಂಕಟೇಶ್, ಸಹ ಕಾರ್ಯದರ್ಶಿಗಳಾದ ಫಾರೂಕ್, ಗಂಗಟ್ಟ ಯಲ್ಲಪ್ಪ, ಮುಖಂಡರಾದ ವಳಗೇರನಹಳ್ಳಿ ಮಂಜುಳಾ, ಶ್ಯಾಗತ್ತೂರು ನಾಗರಾಜ್, ಸೋಮಸಂದ್ರ ಮುನಿವೆಂಕಟಸ್ವಾಮಿ, ಬಾಲರಾಜ್, ಕಂಬಾಲಪಲ್ಲಿ ರಾಮಪ್ಪ, ಆವಲುಕುಪ್ಪ ಶಿವರಾಜ್, ವೆಲಗಲಬುರ್ರೆ ಮುನಿರಾಜು, ಕುರಿ ವ್ಯಾಪಾರಿಗಳಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಆಂಜಪ್ಪ, ಗಂಗಾಪುರ ನರಸಿಂಹಪ್ಪ, ಸತ್ಯಣ್ಣ, ನಾಗೇಶ್, ನಂದೀಶ್, ಮೋಹನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.