ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಶ್ವರ್, ಖಜಾಂಚಿ ಆಂಜನೇಯ, ಉಪಾಧ್ಯಕ್ಷೆ ಧನಲಕ್ಷ್ಮಿ, ಶಿಕ್ಷಕರಾದ ಮುರಳಿ, ಶ್ರೀರಾಮರೆಡ್ಡಿ, ಟಿ.ಎ.ಪ್ರಕಾಶ್ಬಾಬು, ತಿಪ್ಪೇಸ್ವಾಮಿ, ವೆಂಕಟೇಶಬಾಬು, ವೆಂಕಟಪತಿ, ಮೀನಾಕ್ಷಿ, ಚೌಡಮ್ಮ, ನಾರಾಯಣಸ್ವಾಮಿ, ನಾರಾಯಣಗೌಡ ಹಾಜರಿದ್ದರು.