<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ಪುಲಗೂರಕೋಟೆಯ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮೀಣ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.</p>.<p>ಎನ್.ವಿಜಯಲಕ್ಷ್ಮಿ ಮಾತನಾಡಿ, ಕಲೆ, ಸಾಹಿತ್ಯದ ಬೇರು ಜಾನಪದ. ಅದನ್ನು ಉಳಿಸಿ ಬೆಳಸಬೇಕಾದದ್ದು ಎಲ್ಲರ ಕರ್ತವ್ಯ ಎಂದರು.</p>.<p>ಇಲಾಖೆಯಿಂದ ನೋಂದಾಯಿತ ಕಲಾವಿದರಿಗೆ ಮಾಶಸಾನ ಹಾಗೂ ಇತರೆ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.</p>.<p>18 ಗ್ರಾಮಗಳ ಕಲಾತಂಡಗಳು ಪ್ರದರ್ಶನ ನೀಡಿದವು. ಕಲಾವಿದರಾದ ಕೋಟಬಲ್ಲಪಲ್ಲಿ ದಾಸು ವೀರಭದ್ರಪ್ಪ, ಮುನಿಯಪ್ಪ, ಗಂಗನ್ನಗಾರಿಪಲ್ಲಿ ಕೃಷ್ಣಮೂರ್ತಿ, ಗೊಲ್ಲಪಲ್ಲಿ ವೆಂಕಟಪ್ಪ, ತಂತಾರ್ಲಪಲ್ಲಿ ನರಸಿಂಹಮೂರ್ತಿ, ಪುಲಗೂರಕೋಟೆ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.</p>.<p>ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಾಸುದೇವ.ವಿ, ಕಲಾವಿದರಾದ ಹೊದಲಿ ನಾರಾಯಣಸ್ವಾಮಿ, ಕಂಬಾಲಪಲ್ಲಿ ರಾಮಪ್ಪ, ಅಡವಿ ಚಮಗೂರು ವೇಣುಗೋಪಾಲ್, ಕುಲದೇವಿ ಸುಶೀಲ, ವೆಂಕಟರಮಣಪ್ಪ, ತಂತಾರ್ಲಪಲ್ಲಿ ಆಂಜಪ್ಪ, ಗೊಲ್ಲಪಲ್ಲಿ ರಾಜಮ್ಮ, ಮೇನಕಮ್ಮ, ಬಿ.ಕೆ.ವೆಂಕಟರಮಣ, ಇಲ್ದೋನಿ ಆಕ್ಕುಲಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-18-118586606</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ತಾಲ್ಲೂಕಿನ ಪುಲಗೂರಕೋಟೆಯ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮೀಣ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.</p>.<p>ಎನ್.ವಿಜಯಲಕ್ಷ್ಮಿ ಮಾತನಾಡಿ, ಕಲೆ, ಸಾಹಿತ್ಯದ ಬೇರು ಜಾನಪದ. ಅದನ್ನು ಉಳಿಸಿ ಬೆಳಸಬೇಕಾದದ್ದು ಎಲ್ಲರ ಕರ್ತವ್ಯ ಎಂದರು.</p>.<p>ಇಲಾಖೆಯಿಂದ ನೋಂದಾಯಿತ ಕಲಾವಿದರಿಗೆ ಮಾಶಸಾನ ಹಾಗೂ ಇತರೆ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.</p>.<p>18 ಗ್ರಾಮಗಳ ಕಲಾತಂಡಗಳು ಪ್ರದರ್ಶನ ನೀಡಿದವು. ಕಲಾವಿದರಾದ ಕೋಟಬಲ್ಲಪಲ್ಲಿ ದಾಸು ವೀರಭದ್ರಪ್ಪ, ಮುನಿಯಪ್ಪ, ಗಂಗನ್ನಗಾರಿಪಲ್ಲಿ ಕೃಷ್ಣಮೂರ್ತಿ, ಗೊಲ್ಲಪಲ್ಲಿ ವೆಂಕಟಪ್ಪ, ತಂತಾರ್ಲಪಲ್ಲಿ ನರಸಿಂಹಮೂರ್ತಿ, ಪುಲಗೂರಕೋಟೆ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.</p>.<p>ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಾಸುದೇವ.ವಿ, ಕಲಾವಿದರಾದ ಹೊದಲಿ ನಾರಾಯಣಸ್ವಾಮಿ, ಕಂಬಾಲಪಲ್ಲಿ ರಾಮಪ್ಪ, ಅಡವಿ ಚಮಗೂರು ವೇಣುಗೋಪಾಲ್, ಕುಲದೇವಿ ಸುಶೀಲ, ವೆಂಕಟರಮಣಪ್ಪ, ತಂತಾರ್ಲಪಲ್ಲಿ ಆಂಜಪ್ಪ, ಗೊಲ್ಲಪಲ್ಲಿ ರಾಜಮ್ಮ, ಮೇನಕಮ್ಮ, ಬಿ.ಕೆ.ವೆಂಕಟರಮಣ, ಇಲ್ದೋನಿ ಆಕ್ಕುಲಪ್ಪ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-18-118586606</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>