‘ವಕೀಲರ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರೋಪಾಯ’ ಕುರಿತು ಸಂವಾದ ನಡೆಯಿತು. ವಕೀಲ ಬಿ.ಆರ್.ರವಿಂದ್ರ ಅವರ ‘ಅಂತಃಪುರ ಗೀತೆ’ ಪುಸ್ತಕ ಬಿಡುಗಡೆ ಮಾಡಲಾಯಿತು.ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಡಿ.ಶ್ರೀನಿವಾಸ್, ನ್ಯಾಯಾಧೀಶರಾದ ಕೃಷ್ಣ ತಾರಿಮಣಿ, ಬಿ.ಎಸ್.ರೇಖಾ, ವಕೀಲರಾದ ಕೆ.ಆರ್.ಶ್ರೀನಿವಾಸಯ್ಯ, ಬಿಸಪ್ಪಗೌಡ, ಟಿ.ಜಿ.ಮನ್ಮಥರೆಡ್ಡಿ, ಸಾ.ಮಾ.ರಂಗಪ್ಪ ಪಾಲ್ಗೊಂಡಿದ್ದರು.