ಉಳಿದಂತೆ ವಿ.ಎಂ.ರಮೇಶ್ಬಾಬು ಎಂಬುವರು ಪಕ್ಷೇತರರಾಗಿ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ 2 ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದಾರೆ. ಬಹುಜನ ಸಮಾಜ (ಬಿಎಸ್ಪಿ) ಪಕ್ಷದ ಅಭ್ಯರ್ಥಿಯಾಗಿ ಜಯಪ್ರಸಾದ್, ಜೆಡಿಯು ಅಭ್ಯರ್ಥಿಯಾಗಿ ಕೋಲಾರ ಮುರಳಿ, ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ರಾಮಾಂಜಿನಪ್ಪ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಅಭ್ಯರ್ಥಿಯಾಗಿ ವೆಂಕಟೇಶಪ್ಪ ಉಮೇದುವಾರಿಕೆ ಸಲ್ಲಿಸಿದ್ದಾರೆ.