ಕೋಲಾರ: ಸಮೀಕ್ಷೆ ನಡೆಸಲು ಬಂದಿದ್ದ ಆಂಧ್ರಪ್ರದೇಶದ ಖಾಸಗಿ ಏಜೆನ್ಸಿಯ ಸುನಿಲ್ ಕನುಗೋಲು ಎಂಬುವರು ಕೋಲಾರ ನಗರ ಹೊರವಲಯದ ನಾಗಾರ್ಜುನ್ ಹೋಟೆಲ್ನಲ್ಲಿ ತಂಗಿದ್ದರು. ಅದರ ಮಾಲೀಕ ಜೆಡಿಎಸ್ ಪಕ್ಷದವರು. ಆಮಿಷಕ್ಕೆ ಒಳಗಾಗಿ ರಾಹುಲ್ ಗಾಂಧಿ ಅವರಿಗೆ ತಪ್ಪುಮಾಹಿತಿ ನೀಡಿರಬಹುದು ಎಂದು ಅಹಿಂದ ಮುಖಂಡರು ಆರೋಪಿಸಿದರು.