ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಪೌರ ಕಾರ್ಮಿಕರಾದ ಬಾಲಕೃಷ್ಣ, ರಾಮಚಂದ್ರಪ್ಪ, ಸದಸ್ಯರಾದ ಅನ್ನೀಸ್ ಅಹ್ಮದ್, ಭಾಸ್ಕರ್, ಬಿ. ವೆಂಕಟರೆಡ್ಡಿ, ರಾಜು, ವಿನೋದ್, ರಮೇಶ್, ಆರೋಗ್ಯ ನಿರೀಕ್ಷಕ ಎಂ. ಪೃಥ್ವಿರಾಜ್, ಪರಿಸರ ಅಧಿಕಾರಿ ಡಿ. ಶೇಖರರೆಡ್ಡಿ, ಆರ್.ಒ ನಾಗರಾಜ್, ಕಂದಾಯ ನಿರೀಕ್ಷಕ ಶಂಕರ್ ಸಿಎಒ ರಾಜೇಶ್ವರಿ, ನಾಗೇಶ್, ವೇದಾಂತ್ ಶಾಸ್ತ್ರಿ, ಸುರೇಶ್, ಸಂತೊಷ್, ಪ್ರತಾಪ್, ಮಮತಾ, ಜಯಶ್ರೀ, ಶಾರದಾ, ಭಾಗ್ಯಮ್ಮ, ಬಾಲಕೃಷ್ಣ, ಸತೀಶ್, ರಾಮಚಂದ್ರಪ್ಪ ಹಾಜರಿದ್ದರು.