ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಧಕರ ಪೋಷಕರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು
ನನಗೆ ವೈದ್ಯಕೀಯ ಸೀಟು ಸಿಗಲಿಲ್ಲ. ಹೀಗಾಗಿ ಯುಪಿಎಸ್ಸಿ ಕನಸು ಕಂಡೆ. ನನಗೆ ಜಿಲ್ಲಾಧಿಕಾರಿ ಆಗಿದ್ದ ಡಿ.ಕೆ.ರವಿ ಸ್ಫೂರ್ತಿ. ನಮಗೆ ಯಾವುದೇ ಆಸ್ತಿ ಇಲ್ಲ. ಶಿಕ್ಷಣವೇ ನಮಗೆ ಏಕೈಕ ಆಸ್ತಿ
ಎ.ಮಧು ಯುಪಿಎಸ್ಸಿ 436ನೇ ರ್ಯಾಂಕ್
ಡಿ.ಕೆ.ರವಿ ಜಿಲ್ಲಾಧಿಕಾರಿ ಆಗಿದ್ದಾಗ ನಾನು ಪಿಯುಸಿ ಓದುತ್ತಿದ್ದೆ. ಅವರ ಕೆಲಸ ವೈಖರಿ ನನಗೆ ಸ್ಫೂರ್ತಿ. ನನ್ನ ತಾತ ಅವರ ಬಗ್ಗೆ ಹೇಳುತ್ತಿದ್ದರು. ರೈತರು ಬಡವರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ
ವರುಣ್ ಗೌಡ ಪಿ. ಯುಪಿಎಸ್ಸಿ 462ನೇ ರ್ಯಾಂಕ್
ಯುಪಿಎಸ್ಸಿ ಸುಲಭದ ಹಾದಿ ಅಲ್ಲ. ನಾನು ಐದು ಬಾರಿ ಫೇಲ್ ಆದೆ. ಶ್ರಮ ಸಂಯಮ ಅಗತ್ಯ. ಒಂದೆರಡು ಬಾರಿ ಫೇಲ್ ಆದರೂ ಕೈಚೆಲ್ಲಬೇಡಿ. ಹಣಕಾಸಿಗೆ ವ್ಯವಸ್ಥೆ ಮಾಡಿಕೊಂಡು ಓದಿ