ಮನ್ವಂತರ ಪ್ರಕಾಶನ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್, ಆಧ್ಯಾತ್ಮಿಕ ವಿಭಾಗದ ರಾಜ್ಯ ಸಂಚಾಲಕ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಪ್ರಕಾಶ್, ಪರಿಸರ ವಿಭಾಗದ ಸಂಚಾಲಕ ಎ.ಬಾಲನ್, ಗ್ರಾಮೀಣಾಭಿವೃದ್ದಿ ಸಂಚಾಲಕ ಎಲ್.ನಿರಂಜನ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ರವೀಂದ್ರ ಸಿಂಗ್, ರೈತ ವಿಭಾಗದ ಸಂಚಾಲಕ ನಾಗರಾಜ್ ಪಾಲ್ಗೊಂಡರು.