ನಮ ತುಳುವೆರ್ ಕಲಾ ಸಂಘಟನೆ ಕಲಾವಿದರು ‘ಅವ್ವ ನನ್ನವ್ವ’ ನಾಟಕ ಪ್ರದರ್ಶಿಸಿದರು. ಚಳವಳಿ ಸಂಗಾತಿ ಓ.ಕೆ.ಹೇರ್ ಸ್ಟೈಲ್ ಬಾಬು ಅವರಿಗೆ ನುಡಿನಮನ ಸಲ್ಲಿಸಲಾಯಿತು. ಆದಿಮ ಸಾಂಸ್ಕೃತಿಕ ಕೇಂದ್ರದ ಖಜಾಂಚಿ ಹ.ಮಾ.ರಾಮಚಂದ್ರ, ರಂಗ ನಿರ್ದೇಶಕ, ಗುರುರಾಜ ಮಾರ್ಪಳ್ಳಿ, ಕಲಾವಿದರಾದ ಸುಗಂಧಿ ಉಮೇಶ್ ಕಲ್ಮಾಡಿ, ವಾಣಿ ಸುಕುಮಾರ್, ನಾವೆಂಕಿ ಪಾಲ್ಗೊಂಡರು.