ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಗುರುವಾರ ವಾನರಾಶಿ, ನಾಗನಾಳ ಹಾಗೂ ಮುದುವಾಡಿಯ ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್ಗೆ ಮಹಿಳೆಯರೇ ಆಧಾರಸ್ತಂಭ. ಹಣವುಳ್ಳ ಶ್ರೀಮಂತರು ಸಾಲಕ್ಕಾಗಿ ಮಾತ್ರ ಬ್ಯಾಂಕ್ನತ್ತ ಬರುತ್ತಾರೆ. ಆದರೆ, ತಮ್ಮ ಠೇವಣಿ ಹಣವನ್ನು ವಾಣಿಜ್ಯ ಬ್ಯಾಂಕ್ಗಳಲ್ಲಿ ಇಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.