ಮೆರವಣಿಗೆಯಲ್ಲಿ ಚುನಾವಣಾ ಏಜೆಂಟ್ ಶಾಮಿಯಾನಾ ಚಂದ್ರು, ಬಿಜೆಪಿ ನಗರ ಘಟಕ ಅಧ್ಯಕ್ಷ ಬಿ.ಎಂ.ರುದ್ರಪ್ಪ, ಪುರಸಭಾಧ್ಯಕ್ಷೆ ಸವಿತಾ ರಮೇಶ್, ಸದಸ್ಯರಾದ ಎಂ.ಪಿ.ಸುದರ್ಶನ್, ಎಸ್.ಎಲ್.ಮಂಜುನಾಥ್, ನಾಗರಾಜ್, ಮಾಜಿಅಧ್ಯಕ್ಷ ಎಸ್.ರಮೇಶ್, ಎಸ್ಸಿ, ಎಸ್ಟಿ ಮೋರ್ಚಾ ಅಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್, ಯುವಮೋರ್ಚಾದ ಮಲ್ಲಿಕಾರ್ಜುನ್, ಮುಖಂಡ ಆರ್.ವಿ.ರವಿ, ಎಲ್.ಪ್ರಕಾಶ್ ಇದ್ದರು.