ನಗರಸಭೆ ಸದಸ್ಯ ಉಮಾ ಗವಿಸಿದ್ದಪ್ಪ ಪಾಟೀಲ, ಎಸ್ಬಿಐ ನಿವೃತ್ತ ವ್ಯವಸ್ಥಾಪಕ ಮುದುಕಪ್ಪ ಕುರಿ, ಮಾರುತಿ ಫಕೀರಪ್ಪ ಚಿಲವಾಡಗಿ, ಪ್ರಕಾಶ್ ಮೇದಾರ್, ಆನಂದ ಹರನಳ್ಳಿ, ವೆಂಕಟೇಶ ಪೂಜಾರ ಇದ್ದರು. ಜಾನಪದ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ವಸಂತಕುಮಾರ.ಕೆ ಮತ್ತು ತಂಡದವರಿಂದ ತೊಗಲುಗೊಂಬೆಯಾಟ ಪ್ರದರ್ಶನಗೊಂಡಿತು.