ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯ ಸಂಯೋಜಕ ಸೂರ್ಯನಾರಾಯಣ, ಕರ್ನಾಟಕ ಉತ್ತರ ಪ್ರಾಂತ್ಯ ಸಂಯೋಜಕ ಸ್ವರೂಪ, ಕ್ಷೇತ್ರ ಸಂಚಾಲಕ ಕೇಶವ ಹೆಗ್ಡೆ, ವಿಎಚ್ಪಿಯ ಮಾತೃ ಶಕ್ತಿಯ ವಿಭಾಗೀಯ ಪ್ರಾಂತ ಸಂಚಾಲಕಿ ವಿಜಯಲಕ್ಷ್ಮಿ, ಪ್ರಮುಖರಾದ ವಿನಯಕುಮಾರ, ದೊಡ್ಡಯ್ಯಸ್ವಾಮಿ, ಸುಭಾಷ ಸಾದಾರ ಇದ್ದರು.