ಎನ್.ಎಸ್.ಎಸ್. ‘ಬಿ’ ಘಟಕದ ಅಧಿಕಾರಿಗಳಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ದಯಾನಂದ ಸಾಳುಂಕೆ, ಶರಣಬಸಪ್ಪ ಬಿಳಿಎಲಿ, ಡಾ.ಚನ್ನಬಸವ ಎ, ಮಹೇಶ ಬಿರಾದಾರ, ವಿನೋದ ಮುದಿಬಸನಗೌಡರ, ಡಾ.ಕರಿಬಸವೇಶ್ವರ, ಮಂಜುನಾಥ ಗಾಳಿ, ವೆಂಕಟೇಶ ನಾಯಕ ಇದ್ದರು. ರಾಜು ಹೊಸಮನಿ ವಂದಿಸಿದರು. ಭೂಮಿಕಾ ನಿರೂಪಿಸಿದರು.