ಕುರುಬನಾಳ ಗ್ರಾಮದ ಮಲ್ಲಪ್ಪ ದೇವೇಂದ್ರಪ್ಪ ಕರಕಪ್ಪನವರ (40) ಮೃತವ್ಯಕ್ತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ ಕಡೆಯಿಂದ ಬಂದ ಇಲ್ಲಿಯ ಜೆಸ್ಕಾಂ ಕಾವಲುಗಾರ ಹುಸೇನ್ಸಾಬ್ ಶರ್ಫುದ್ದೀನ್ ಅವರ ಬೈಕ್ ಮಲ್ಲಪ್ಪ ಅವರ ಬೈಕ್ಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕಳಿಸಲಾಗಿತ್ತು.