ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬ ಹುಸೇನ, ಕಸಾಪ ಗೌರವ ಕಾರ್ಯದರ್ಶಿ ಪರಸಪ್ಪ ಹೊರಪೇಟಿ, ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳ, ಪ್ರಮುಖರಾದ ರಾಜೇಶ ಚಿನ್ನೂರು, ವೀರೇಶ ಮಿಟ್ಲಕೋಡ, ಆನಂದ ಭತ್ತದ, ಶರಣಪ್ಪ ಸಜ್ಜನ, ಮಲಕೇಶ ಕೋಟಿ, ಶ್ರೀಶೈಲ ಪಾಟೀಲ, ವೀರಭದ್ರಪ್ಪ ಗುಗ್ಗಳಶೆಟ್ರ, ನಿಂಗಪ್ಪ ಪೂಜಾರ, ರವಿ ಪಾತ್ರದಾರ, ವಿನೋದ ಮರಾಠಿ, ಶಿವು ಮ್ಯಾಗೇರಿ, ಕನಕರೆಡ್ಡಿ, ಅಮರೇಶ ಪಟ್ಟಣಶೆಟ್ಟಿ, ಶಿವಕುಮಾರ ಸಜ್ಜನ್, ಗಂಗಾಧರ ಗಂಗಾಮತ, ಕೆರಿ, ಕಲ್ಲೇಶ ಅಕ್ಕನವರ್, ವೆಂಕಟೇಶ ಪಾತ್ರದಾರ, ಆನಂದ್ ಭತ್ತದ್, ಅಂಬೋಜಿರಾವ್ ಆರೇರ ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳಿದ್ದರು.