ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ ಚಕೋತಿ, ಆಸ್ಪತ್ರೆಯ ವೈದ್ಯರಾದ ಶರಣಪ್ಪ, ಸತೀಶ್, ಕ್ಷಯರೋಗ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ನಾಗರಾಜ, ಅಶೋಕ್ ಕುಮಾರ್, ಆಶಾ ಬೇಗo, ವಿಜಯಪ್ರಸಾದ್, ದೇವೇಂದ್ರಗೌಡ, ಶಿವಾನಂದ್, ರಾಜೀವ್, ಪ್ರಮುಖರಾದ ಯಂಕಪ್ಪ ಕಟ್ಟಿಮನಿ, ಡಿ.ಕೆ.ಆಗೋಲಿ, ರಾಘವೇಂದ್ರ ಶೆಟ್ಟಿ, ಚಂದ್ರಶೇಖರ್ ಇದ್ದರು.