ಫಲಿತಾಂಶದ ಬಳಿಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ವೀರನಗೌಡ ಪಾಟೀಲ, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಸತೀಶ ಕುಲಕರ್ಣಿ, ಶಶಿಧರ ಕವಲಿ, ಮಹಾಲಿಂಗಪ್ಪ ದೋಟಿಹಾಳ, ತಾ.ಪಂ ಮಾಜಿ ಸದಸ್ಯ ಶರಣಪ್ಪ ಮಲಕಾಪುರ, ಪ್ರಭುಶಂಕರಗೌಡ, ವಿಜಯ ಹಿರೇಮಠ, ಕಂದಕೂರಪ್ಪ ವಾಲ್ಮೀಕಿ, ಮುತ್ತು ರಾಠೋಡ, ದೊಡ್ಡಬಸುವ ಸುಂಕದ, ಲಕ್ಷ್ಮಣ ಕಟ್ಟಿಹೊಲ, ಬಸವರಾಜ ಬಾಗ್ಯದ ಇದ್ದರು.