ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಮರೇಶ ಗೋನಾಳ, ವೀರೇಶ ಸಮಗಂಡಿ, ಪ್ರಮುಖರಾದ ಸಿದ್ದಪ್ಪ ನೀರಲೂಟಿ, ಶರಣಬಸಪ್ಪ ಭತ್ತದ, ಗಂಗಾಧರಗೌಡ ನವಲಿ, ನಾಗೇಶ ಡಂಕನಕಲ್, ಬಸವಂತಗೌಡ ಪಾಟೀಲ,ರಾಮನಗೌಡ ಬುನ್ನಟ್ಟಿ, ಮಲ್ಲಿಕಾರ್ಜುನಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ಪಟ್ಪಣ ಪಂಚಾಯಿತಿ ಸದಸ್ಯರಾದ ನೂರುಸಾಬ ಗಡ್ಡಿಗಾಲ, ಅನಿಲಕುಮಾರ ಬಿಜ್ಜಳ, ರಾಜಾಸಾಬ ನಂದಾಪುರ,ಶರಣಗೌಡ ಪಾಟೀಲ, ಸಿದ್ದಾರ್ಥ ಕಲ್ಲಬಾಗಿಲಮಠ, ಕಂಠ ರಂಗಪ್ಪ ನಾಯಕ, ರಾಕೇಶ ಕಂಪ್ಲಿ , ರವಿಶಂಕರ್ ಪಾಟೀಲ ಇದ್ದರು.