ಕವಯಿತ್ರಿ ಶಾರದಾ ರಜಪೂತ, ಪಂಚಾಕ್ಷರಿ ಅವರ ಪುತ್ರರಾದ ಮಲ್ಲಿಕಾರ್ಜುನ ಹಿರೇಮಠ, ಜಯದೇವ ಹಿರೇಮಠ ಮತ್ತು ವಿಜಯಲಕ್ಷ್ಮೀ ಹಿರೇಮಠ, ನಿರ್ಮಲಾ ಬಳ್ಳೊಳ್ಳಿ, ಸಾವಿತ್ರಿ ಮುಜುಂದಾರ್, ಶಾರದಾ ರಜಪೂತ, ವೈಷ್ಣವಿ ರಜಪೂತ, ಅರುಣಾ ನರೇಂದ್ರ, ನರೇಂದ್ರ ಪಾಟೀಲ, ಜಿ.ಎಸ್. ಗೋನಾಳ, ರಾಚಪ್ಪ ಕೇಸರಭಾವಿ, ಈಶ್ವರ ಹತ್ತಿ, ಬಸವರಾಜ ಶೀಲವಂತರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.