ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ಹಾಳು ಬಿದ್ದ ದಾರಿಗೆ ರೈತರ ಕಾಯಕಲ್ಪ

ಪರಸ್ಪರ ಸಹಕಾರದೊಂದಿಗೆ ರಸ್ತೆ ಅಭಿವೃದ್ಧಿಪಡಿಸಿ ಮಾದರಿಯಾದ ಬೆಂಚಮಟ್ಟಿ ರೈತರು
Published : 20 ಜುಲೈ 2025, 7:03 IST
Last Updated : 20 ಜುಲೈ 2025, 7:03 IST
ಫಾಲೋ ಮಾಡಿ
Comments
ಸುಧಾರಣೆ ನಂತರ ಬದಲಾಗಿರುವ ದಾರಿ
ಸುಧಾರಣೆ ನಂತರ ಬದಲಾಗಿರುವ ದಾರಿ
ಯಮನೂರಪ್ಪ
ಯಮನೂರಪ್ಪ
ಹನುಮವ್ವ ಕೊಂಗಿ
ಹನುಮವ್ವ ಕೊಂಗಿ
ಸುರೇಶ ಮಂಗಳೂರು
ಸುರೇಶ ಮಂಗಳೂರು
ದಾರಿ ಕೆಟ್ಟುಕೆಸರೆದ್ದು ಹೋಗಿತ್ತು ಈಗ ಚೊಲೊ ಆಗೈತಿ. ಹೊಲಕ್ಕೆ ಆರಾಮಾಗಿ ಹೋಗಿ ಬರ್ತೀವ್ರಿ
ಯಮನೂರಪ್ಪ ರೈತ
ಈ ಹಿಂದ ಈ ದಾರಿ ಕೈಕಾಲು ಮುರಕಣಂಗಿತ್ರಿ ಸರ್ಕಾರ ಮಾಡ್ಲಿಕ್ರೂ ಎಲ್ಲರೂ ಸೇರಿ ಭಾಳಾ ಅನುಕೂಲ ಮಾಡ್ಯಾರ
ಹನುಮವ್ವ ಕೊಂಗಿ ರೈತ ಮಹಿಳೆ
ಸರ್ಕಾರದ ಮರ್ಜಿಗೆ ಕಾಯದೆ ರೈತರೇ ನಿರ್ಮಿಸಿಕೊಂಡಿರುವ ರಸ್ತೆ ಗಮನ ಸೆಳೆಯುತ್ತಿದೆ
ಸುರೇಶ ಮಂಗಳೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT