ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ ಮುಸ್ಟೂರ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಯರಡೋಣಾ, ಬಿಜೆಪಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಕಾಶೀನಾಥ ಹಡಪದ ಪ್ರಮುಖರಾದ ಚನ್ನಬಸಪ್ಪ ಸುಂಕದ, ಶಿವಶರಣೇಗೌಡ ಯರಡೋಣಾ, ಬಿ. ಕಾಶಿವಿಶ್ವನಾಥ, ತಿಮ್ಮನಗೌಡ, ಉಮೇಶ್ ಸಜ್ಜನ್, ಮಂಜುನಾಥ ಮಸ್ಕಿ, ಅಮರೇಶ್ ಪಾಟೀಲ, ನಿರುಪಾದಿ ಮಕಾಶಿ, ಹಿರೇಬಸಪ್ಪ ಸಜ್ಜನ್, ಶರರಣಪ್ಪ ಗದ್ದಿ, ಪ್ರಭುರಾಜ್ ಬೂದಿ ಉಪಸ್ಥಿತರಿದ್ದರು.