ಚಿಕ್ಕಜಂತಕಲ್-ಕಂಪ್ಲಿಗೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಎಲ್ಲ ರೀತಿಯಲ್ಲಿ ಪರೀಕ್ಷೆ ನಡೆಸಿದ್ದು, ಎರಡ್ಮೂರು ತಿಂಗಳೊಳಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ
ಜೆ.ಎನ್.ಗಣೇಶ, ಕಂಪ್ಲಿ ಶಾಸಕ
ಸೇತುವೆ ನಿರ್ಮಾಣಕ್ಕೆ 6 ಎಕರೆ ಭೂಮಿಸ್ವಾಧೀನ ಪ್ರಕ್ರಿಯೆ ಬಗ್ಗೆ ಈಗಾಗಲೇ ಎ.ಸಿ ಕಚೇರಿಗೆ ಅಗತ್ಯ ಮಾಹಿತಿ ಜೊತೆಗೆ ದಾಖಲೆ ನೀಡಲಾಗಿದೆ. ಇ.ಆರ್.ಎಸ್ ಅಂದಾಜು ಪಟ್ಟಿಗೆ ಒಪ್ಪಿಗೆ ನೀಡಿದರೆ, ಕಾಮಗಾರಿ ಬೇಗ ಆರಂಭವಾಗಲಿದೆ