<p><strong>ಕುಷ್ಟಗಿ:</strong> ಕೊಪ್ಪಳದ ಗವಿಮಠ ಜಾತ್ರೆ ದಾಸೋಹಕ್ಕೆ ಇಲ್ಲಿಯ ಮಹಾವೀರ ಸಾಮಿಲ್ ಕಾರ್ಮಿಕರು ಮತ್ತು ಮಾಲೀಕರು ಮಿನಿಲಾರಿ ಮೂಲಕ ಕಟ್ಟಿಗೆಯನ್ನು ದೇಣಿಗೆ ರೂಪದಲ್ಲಿ ಕಳುಹಿಸಿದರು.</p>.<p>ಬುಧವಾರ ವಾಹನಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಟ್ಟ ಸಾಮಿಲ್ ಮಾಲಿಕ ಶಾಂತರಾಜ ಗೋಗಿ, ದಾಸೋಹಕ್ಕೆ ಸೇವೆ ಸಲ್ಲಿಸುವುದು ಕಾರ್ಮಿಕರು ಸೇರಿದಂತೆ ಎಲ್ಲರ ಸಂಕಲ್ಪ ಇತ್ತು ಎಂದರು.</p>.<p>ಪ್ರಮುಖರಾದ ಯಮನಪ್ಪ ಗುಮಗೇರಿ, ಶ್ರೇಣಿಕಾ ಗೊಗಿ, ಶರಣಪ್ಪ ಒಡೆಯರ, ಮಲ್ಲಪ್ಪ ಕುಂಬಾರ, ಷಣ್ಮುಖಪ್ಪ ಹಿರೇಅರಳಿಹಳ್ಳಿ, ಬಸವರಾಜ ಮನ್ನಾಪುರ, ಶರಣಪ್ಪ ಕಾಮನೂರು, ಮಲ್ಲಪ್ಪ ಕುಷ್ಟಗಿ, ದಾವಲಸಾಬ ತಾಳಕೇರಿ, ಸಂಗಮೇಶ ಕುಂಬಾರ, ಪರಸಪ್ಪ ಟಕ್ಕಳಕಿ, ಹನುಮಂತಪ್ಪ ಕಟ್ಟಿಮನಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಕೊಪ್ಪಳದ ಗವಿಮಠ ಜಾತ್ರೆ ದಾಸೋಹಕ್ಕೆ ಇಲ್ಲಿಯ ಮಹಾವೀರ ಸಾಮಿಲ್ ಕಾರ್ಮಿಕರು ಮತ್ತು ಮಾಲೀಕರು ಮಿನಿಲಾರಿ ಮೂಲಕ ಕಟ್ಟಿಗೆಯನ್ನು ದೇಣಿಗೆ ರೂಪದಲ್ಲಿ ಕಳುಹಿಸಿದರು.</p>.<p>ಬುಧವಾರ ವಾಹನಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಟ್ಟ ಸಾಮಿಲ್ ಮಾಲಿಕ ಶಾಂತರಾಜ ಗೋಗಿ, ದಾಸೋಹಕ್ಕೆ ಸೇವೆ ಸಲ್ಲಿಸುವುದು ಕಾರ್ಮಿಕರು ಸೇರಿದಂತೆ ಎಲ್ಲರ ಸಂಕಲ್ಪ ಇತ್ತು ಎಂದರು.</p>.<p>ಪ್ರಮುಖರಾದ ಯಮನಪ್ಪ ಗುಮಗೇರಿ, ಶ್ರೇಣಿಕಾ ಗೊಗಿ, ಶರಣಪ್ಪ ಒಡೆಯರ, ಮಲ್ಲಪ್ಪ ಕುಂಬಾರ, ಷಣ್ಮುಖಪ್ಪ ಹಿರೇಅರಳಿಹಳ್ಳಿ, ಬಸವರಾಜ ಮನ್ನಾಪುರ, ಶರಣಪ್ಪ ಕಾಮನೂರು, ಮಲ್ಲಪ್ಪ ಕುಷ್ಟಗಿ, ದಾವಲಸಾಬ ತಾಳಕೇರಿ, ಸಂಗಮೇಶ ಕುಂಬಾರ, ಪರಸಪ್ಪ ಟಕ್ಕಳಕಿ, ಹನುಮಂತಪ್ಪ ಕಟ್ಟಿಮನಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>