'ಹಾಲಪ್ಪನಂತವರನ್ನು ನಾವು ತಯಾರು ಮಾಡಿದ್ದೇವೆ. ನಾಯಕರನ್ನು ತಯಾರು ಮಾಡಿದ ಪಕ್ಷ ನಮ್ಮ ಕಾಂಗ್ರೆಸ್. ಆದರೆ, ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಆತನ ಬಗ್ಗೆ ನನಗೆ ದ್ವೇಷವಿಲ್ಲ. ರಾಜಕಾರಣ ಮಾಡುವುದನ್ನು ನಮ್ಮಿಂದಲೇ ಕಲಿತಿದ್ದಾನೆ. 'ಮಂತ್ರಿ ಭಾಗ್ಯ' ಯಲಬುರ್ಗಾಕ್ಕೆ ಹೀಗೆ ಸಂಪ್ರದಾಯವಾಗಲಿ' ಎಂದು ಮಾರ್ಮಿಕವಾಗಿ ಹೇಳಿದರು.