ಕೊಪ್ಪಳ: ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚಿ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಕೊರೊನಾ ಎಂಬ ರೋಗ ಶೀಘ್ರವೇ ಅವನತಿ ಹೊಂದಲಿ, ಇದನ್ನು ಉದ್ದೇಶಪೂರ್ವಕವಾಗಿ ಹಬ್ಬಿಸುವ ಮನಃಸ್ಥಿತಿ ಉಳ್ಳವರಿಗೆ ಭಗವಂತ ಸದ್ಬುದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿತಾಲ್ಲೂಕಿನಅಗಳಕೇರಿ ಬಳಿಯ ಗುಡ್ಡದ ಮೇಲೆ ಇರುವ ಐತಿಹಾಸಿಕ ಅಂದಿಗಾಲೀಶ್ವರ (ಹನುಮ)ನಿಗೆಎಲೆ ಚೆಟ್ಟಿ ಸೇವೆ ಮಾಡಲಾಯಿತು.