ಮಂಗಳವಾರ, 18 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ | ಹುಲಿಗಿ ಲಾಡು; ಸ್ವಚ್ಛತೆಯ ಕಣ್ಗಾವಲು

ಶಕ್ತಿ ದೇವತೆ ಕ್ಷೇತ್ರದಲ್ಲಿ ನೀಡುವ ಲಾಡುವಿನಲ್ಲಿ ನಂದಿನಿ ತುಪ್ಪದ ಘಮ, ಹೋಟೆಲ್‌ಗಳಲ್ಲಿಯೂ ಬೇಕಿದೆ ತಪಾಸಣೆ
ಪ್ರಮೋದ ಕುಲಕರ್ಣಿ
Published : 24 ಸೆಪ್ಟೆಂಬರ್ 2024, 5:21 IST
Last Updated : 24 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments
ಲಾಡು ಪ್ರಸಾದ ಬಳಕೆಗೆ ಬೇಕಾಗುವ ಸಾಮಗ್ರಿ ಖರೀದಿಗೆ ಟೆಂಡರ್‌ ಮೂಲಕ ಎಜೆನ್ಸಿ ನಿಗದಿ ಮಾಡಲಾಗಿದೆ. ಸ್ವಚ್ಛತೆಗೆ ಗಮನ ನೀಡಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆಗೇ ಆದ್ಯತೆ ನೀಡಲಾಗುತ್ತಿದೆ.
ಪ್ರಕಾಶ ಹುಲಿಗಿ ದೇವಸ್ಥಾನದ ಸಿಇಒ
ಹೋಟೆಲ್‌ಗಳ ಮೇಲೂ ಬೇಕಿದೆ ನಿಗಾ
ಉತ್ತರ ಕರ್ನಾಟಕದ ಖಾದ್ಯಗಳಲ್ಲಿ ತರಹೇವಾರಿ ಹೋಳಿಗೆಗಳು ಖ್ಯಾತಿ ಪಡೆದಿವೆ. ಶೇಂಗಾ ಹೂರಣ ಎಳ್ಳು ಹೀಗೆ ವಿವಿಧ ನಮೂನೆಯ ಹೋಳಿಗೆಗಳನ್ನು ಹೋಟೆಲ್‌ ಹಾಗೂ ಖಾನಾವಳಿಗಳಲ್ಲಿ ತಯಾರಿಸಲಾಗುತ್ತಿದೆ. ಅವುಗಳ ಮೇಲೆ ಹಾಕಲಾಗುವ ತುಪ್ಪದ ಮೇಲೂ ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ. ಯಾಕೆಂದರೆ ಹಲವು ದಿನಗಳ ಹಿಂದೆ ಖಾನಾವಳಿಯೊಂದರಲ್ಲಿ ಶೇಂಗಾ ಹೋಳಿಗೆ ಮೇಲೆ ಬಿಸಿಯಾಗಿ ಕಾಯಿಸಿದ್ದ ತುಪ್ಪ ಹಾಕಿದ ಕೆಲವೇ ಹೊತ್ತಿನಲ್ಲಿ ಆ ತುಪ್ಪ ಬಿಳಿಬಣ್ಣಕ್ಕೆ ತಿರುಗಿತ್ತು. ಪೂರ್ಣಗಟ್ಟಿಯಾಗಿತ್ತು ಎಂದು ಗ್ರಾಹಕರೊಬ್ಬರು ತಿಳಿಸಿದರು. ಇನ್ನು ಕೆಲವರು ಮನೆಮನೆಗೆ ತೆರಳು ಕಡಿಮೆ ದರದಲ್ಲಿ ತುಪ್ಪು ಮಾರಾಟ ಮಾಡುತ್ತಾರೆ. ಇದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT