<p>ಕನಕಗಿರಿ: ‘ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಧಾರ್ಮಿಕ ಶಿಕ್ಷಣದ ಜತೆಗೆ ಸನ್ನಡತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು’ ಎಂದು<br /> ಬೆಂಗಳೂರಿನ ಧಾರ್ಮಿಕ ವಿದ್ವಾಂಸ ಮುಫ್ತಿ ನಿಜಾಮುದ್ದೀನ್ ಸಾಹೇಬ ತಿಳಿಸಿದರು.</p>.<p>ಇಲ್ಲಿನ ಮದೀನಾ ಮಸೀದಿಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕುರಾನ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಾಮಾಜಿಕ ಪಿಡುಗಗಳ ವಿರುದ್ದ ಯುವ ಜನಾಂಗ ಹೋರಾಟ ನಡೆಸಬೇಕು’ ಎಂದು ಹೇಳಿದರು.<br /> ಮೌಲಾನಗಳಾದ ಮುಪ್ತಿ ಮಹ್ಮದ ಅಬ್ಜಲ್ ಹುಸೇನ, ಮಹ್ಮದ ಮುಪ್ತಿ ಇಸ್ಮಾಯಿಲ್ ಸಾಹೇಬ್, ಉಸ್ಮಾನಸಾಬ, ನೂರಾನಿ ಮಸೀದಿಯ ಆಫೀಜ್ ಅಬ್ದುಲಸಾಬ ಕ್ವಾಟಿ<br /> ಅವರು ಕುರಾನ್ ಹಾಗೂ ಹದೀಸ್ (ಗ್ರಂಥಗಳು) ಮಹತ್ವ ಕುರಿತು ತಿಳಿಸಿದರು.</p>.<p>ಶಿಬಿರಾರ್ಥಿಗಳಾದ ಅಬೂಬಕರ್, ತಸ್ಲಿಮಾ, ಟಿ. ಸಫಾ, ಉಮ್ಮಿ ಐಮನ್, ಶಾಹೀದ, ಸಮೀರ, ಅನಿಸಿಕೆ ವ್ಯಕ್ತಪಡಿಸಿದರು.<br /> ಸಂಪನ್ಮೂಲ ವ್ಯಕ್ತಿಗಳಾದ ಆಫೀಜ್, ಅಲ್ತಾಫ್ ಅಲಿ, ಆಫೀಜ್ ಮಹೆಬೂಬ ನೀರಲೂಟಿ, ಆಫೀಜ್ ಕೆ. ಮಹೆಬೂಬ, ಆಫೀಜ್ ಉಮರ್ ಫಾರೂಕ್ ಪ್ರಮುಖರಾದ ಮೌಲಸಾಬ ಶಿರವಾರ, ಶೌಕತ ಅಲಿ ನಡಲಮನಿ ಇತರರು ಇದ್ದರು. ಫಾರೂಕ್ ನಿರೂಪಿಸಿದರು.</p>.<p>ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಗಿರಿ: ‘ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಧಾರ್ಮಿಕ ಶಿಕ್ಷಣದ ಜತೆಗೆ ಸನ್ನಡತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು’ ಎಂದು<br /> ಬೆಂಗಳೂರಿನ ಧಾರ್ಮಿಕ ವಿದ್ವಾಂಸ ಮುಫ್ತಿ ನಿಜಾಮುದ್ದೀನ್ ಸಾಹೇಬ ತಿಳಿಸಿದರು.</p>.<p>ಇಲ್ಲಿನ ಮದೀನಾ ಮಸೀದಿಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕುರಾನ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಾಮಾಜಿಕ ಪಿಡುಗಗಳ ವಿರುದ್ದ ಯುವ ಜನಾಂಗ ಹೋರಾಟ ನಡೆಸಬೇಕು’ ಎಂದು ಹೇಳಿದರು.<br /> ಮೌಲಾನಗಳಾದ ಮುಪ್ತಿ ಮಹ್ಮದ ಅಬ್ಜಲ್ ಹುಸೇನ, ಮಹ್ಮದ ಮುಪ್ತಿ ಇಸ್ಮಾಯಿಲ್ ಸಾಹೇಬ್, ಉಸ್ಮಾನಸಾಬ, ನೂರಾನಿ ಮಸೀದಿಯ ಆಫೀಜ್ ಅಬ್ದುಲಸಾಬ ಕ್ವಾಟಿ<br /> ಅವರು ಕುರಾನ್ ಹಾಗೂ ಹದೀಸ್ (ಗ್ರಂಥಗಳು) ಮಹತ್ವ ಕುರಿತು ತಿಳಿಸಿದರು.</p>.<p>ಶಿಬಿರಾರ್ಥಿಗಳಾದ ಅಬೂಬಕರ್, ತಸ್ಲಿಮಾ, ಟಿ. ಸಫಾ, ಉಮ್ಮಿ ಐಮನ್, ಶಾಹೀದ, ಸಮೀರ, ಅನಿಸಿಕೆ ವ್ಯಕ್ತಪಡಿಸಿದರು.<br /> ಸಂಪನ್ಮೂಲ ವ್ಯಕ್ತಿಗಳಾದ ಆಫೀಜ್, ಅಲ್ತಾಫ್ ಅಲಿ, ಆಫೀಜ್ ಮಹೆಬೂಬ ನೀರಲೂಟಿ, ಆಫೀಜ್ ಕೆ. ಮಹೆಬೂಬ, ಆಫೀಜ್ ಉಮರ್ ಫಾರೂಕ್ ಪ್ರಮುಖರಾದ ಮೌಲಸಾಬ ಶಿರವಾರ, ಶೌಕತ ಅಲಿ ನಡಲಮನಿ ಇತರರು ಇದ್ದರು. ಫಾರೂಕ್ ನಿರೂಪಿಸಿದರು.</p>.<p>ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>