<p><strong>ಯಲಬುರ್ಗಾ:</strong> ರಜೆಯಲ್ಲಿದ್ದ ತಾಲ್ಲೂಕಿನ ಗುನ್ನಾಳ ಗ್ರಾಮದ ಸೈನಿಕ ಬಸವರಾಜ ಹಂದ್ರಾಳ ಅವರು ಸೇನೆಯ ತುರ್ತು ಕರೆಯ ಮೇರೆಗೆ ತೆರಳುತ್ತಿರುವುದರಿಂದ ಗ್ರಾಮಸ್ಥರು ಯೋಧನನ್ನು ಸನ್ಮಾನಿಸಿ ಬೀಳ್ಕೊಟ್ಟರು.</p>.<p>ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ರಜೆಯಲ್ಲಿದ್ದವರನ್ನು ಸೇನೆಗೆ ಸೇನೆ ಕರೆಮಾಡಿ ಕರೆಯಿಸಿಕೊಳ್ಳುತ್ತಿದೆ. ಗ್ರಾಮದ ಅನೇಕ ಗಣ್ಯರು ಯೋಧರ ಕಾರ್ಯಕ್ಷಮತೆ ಬಗ್ಗೆ ಕೊಂಡಾಡಿದರು.</p>.<p>ಮುಖಂಡ ಶಂಕರ ಮಾಮಾನಿ ಮಾತನಾಡಿ, ‘ಭಾರತೀಯರು ನೆಮ್ಮದಿಯ ಜೀವನ ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯೋಧರ ಕೊಡುಗೆ ಅಪಾರವಾಗಿದೆ’ ಎಂದರು.</p>.<p>ಗಣ್ಯರಾದ ಮಹೇಶ ಇಂಗಳದಾಳ, ಗುರುರಾಜ ವಾಲ್ಮೀಕಿ, ಬಸವರಾಜ ಇಂಗಳದಾಳ, ಶರಣಪ್ಪ ಹಂದ್ರಾಳ, ಶಿವಾನಂದ ಬೇವೂರು, ಮಂಗಳೇಶ ಹೂಗಾರ, ಬಸವರಾಜ ಹುಡೇಜಾಲಿ, ಮಂಜುನಾಥ ಸಿಂಗಾಪುರ, ದೇವರಾಜ ಹಡಪದ, ರಾಘವೇಂದ್ರ ಬಡಿಗೇರ, ಮಂಜುನಾಥ ಉಳ್ಳಾಗಡ್ಡಿ, ನಾಗರಾಜ ಹಡಪದ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ರಜೆಯಲ್ಲಿದ್ದ ತಾಲ್ಲೂಕಿನ ಗುನ್ನಾಳ ಗ್ರಾಮದ ಸೈನಿಕ ಬಸವರಾಜ ಹಂದ್ರಾಳ ಅವರು ಸೇನೆಯ ತುರ್ತು ಕರೆಯ ಮೇರೆಗೆ ತೆರಳುತ್ತಿರುವುದರಿಂದ ಗ್ರಾಮಸ್ಥರು ಯೋಧನನ್ನು ಸನ್ಮಾನಿಸಿ ಬೀಳ್ಕೊಟ್ಟರು.</p>.<p>ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ರಜೆಯಲ್ಲಿದ್ದವರನ್ನು ಸೇನೆಗೆ ಸೇನೆ ಕರೆಮಾಡಿ ಕರೆಯಿಸಿಕೊಳ್ಳುತ್ತಿದೆ. ಗ್ರಾಮದ ಅನೇಕ ಗಣ್ಯರು ಯೋಧರ ಕಾರ್ಯಕ್ಷಮತೆ ಬಗ್ಗೆ ಕೊಂಡಾಡಿದರು.</p>.<p>ಮುಖಂಡ ಶಂಕರ ಮಾಮಾನಿ ಮಾತನಾಡಿ, ‘ಭಾರತೀಯರು ನೆಮ್ಮದಿಯ ಜೀವನ ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯೋಧರ ಕೊಡುಗೆ ಅಪಾರವಾಗಿದೆ’ ಎಂದರು.</p>.<p>ಗಣ್ಯರಾದ ಮಹೇಶ ಇಂಗಳದಾಳ, ಗುರುರಾಜ ವಾಲ್ಮೀಕಿ, ಬಸವರಾಜ ಇಂಗಳದಾಳ, ಶರಣಪ್ಪ ಹಂದ್ರಾಳ, ಶಿವಾನಂದ ಬೇವೂರು, ಮಂಗಳೇಶ ಹೂಗಾರ, ಬಸವರಾಜ ಹುಡೇಜಾಲಿ, ಮಂಜುನಾಥ ಸಿಂಗಾಪುರ, ದೇವರಾಜ ಹಡಪದ, ರಾಘವೇಂದ್ರ ಬಡಿಗೇರ, ಮಂಜುನಾಥ ಉಳ್ಳಾಗಡ್ಡಿ, ನಾಗರಾಜ ಹಡಪದ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>