‘ವ್ಯಸನಗಳಿಂದ ಮುಕ್ತವಾಗಬೇಕು. ಸಮಾಜ, ತಂದೆ–ತಾಯಿಗಳನ್ನು ಗೌರವಿಸಬೇಕು. ರೈತ, ನೆಲ, ಉದ್ಯೋಗ, ಕಪ್ಪತಗುಡ್ಡದ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಪ್ರಜಾಪ್ರಭುತ್ವದ ಆಶಯವಾದ ಅನ್ನ, ಅರಿವು, ಜೌಷಧ, ಜ್ಞಾನ, ಬಟ್ಟೆ ಇವೆಲ್ಲವೂ ಬೇಕು. ಹಾಗಾಗಿ ಅಭಿವೃದ್ಧಿ ವಿಷಯಗಳ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಬೇಕು’ ಎಂದು ಸಲಹೆ ನೀಡಿದರು.