ಬೆದವಟ್ಟಿಯ ಶಿವಸಂಗಮಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ ನೇತೃತ್ವವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಕವಳಕಾಯಿ, ಸಂತೋಷ ದೇಶಪಾಂಡೆ, ದೊಡ್ಡಯ್ಯ ಹಿರೇಮಠ, ಸಾವಿತ್ರಿ ತಳವಾರ, ರಾಜೇಶ್ವರಿ ಸಂಗನಾಳಮಠ, ಬಸಪ್ಪ ಬಂಗಾಳಿಗಿಡ, ಜ್ಯೋತಿ ಪಲ್ಲೇದ, ಕಲ್ಲಪ್ಪ ಮೇಟಿ, ಮಾನಪ್ಪ ಪತ್ತಾರ, ಶರಣು ಶೆಟ್ಟರ, ಶಿವಪ್ಪ ಹೂಗಾರ ಇದ್ದರು.