ಸಾಸಿವೆ ಬೆಳೆ ಜತೆ ಅಲಸಂದಿ ಉತ್ತಮವಾಗಿ ಬೆಳೆದಿದೆ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತರುವ ಬೆಳೆಗಳತ್ತ ರೈತರು ವಾಲಬೇಕಿದೆ. ಬೆಳೆ ಎಂದರೆ ಭತ್ತ ಎಂಬುದರಿಂದ ರೈತರು ಹೊರಬರಬೇಕು
ನಾಗರಾಜ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಾರಟಗಿ
ಖರ್ಚಿಲ್ಲದ, ಹೆಚ್ಚು ಲಾಭ ತರುವ ಬೆಳೆ ಎಂದು ನಮ್ಮ 14 ಎಕರೆಯಲ್ಲಿ ಸಾಸಿವೆ ಹಾಕಿದ್ದೆವು. ಸಮೃದ್ಧವಾಗಿ ಬೆಳೆದಿತ್ತು. ಆದರೆ ಕಟಾವು ಮಾಡಿದಾಗ ನೋಡಿದರೆ 8 ಕ್ವಿಂಟಾಲ್ ಇಳುವರಿ ಬಂದಿದೆ. ನಮಗೆ ನಷ್ಟವಿಲ್ಲ, ಲಾಭವೂ ಇಲ್ಲ
ರಾಜೇಶ, ಚಳ್ಳೂರುಕ್ಯಾಂಪ್ ರೈತ
12 ಎಕರೆಯಲ್ಲಿ ಸಾಸಿವೆ ಹಾಕಿದ್ದೆವು. ಎಕರೆಗೆ 1 ಕ್ವಿಂಟಾಲ್ಗಿಂತ ಕಡಿಮೆ ಇಳುವರಿ ಬಂದಿದೆ. ಲಾಭವಿರದಿದ್ದರೂ, ಭೂಮಿ ಹಸನಾಗಿದೆ. ನಾವು ಜಮೀನಿಗೆ ಓಡಾಡಾಡಿದ್ದೇವೆ ಎಂಬುದೇ ಸಮಾಧಾನದ ಸಂಗತಿ