ಕಾಮಗಾರಿ ಸ್ಥಗಿತವಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹಾಗೂ ಅಧಿಕಾರಿಗಳು ಚರಂಡಿ, ಪುಟ್ಪಾತ್, ಡಿವೈಡರ್, ಸಂಪೂರ್ಣ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು.
ಹನುಮಂತಪ್ಪ ಮೋರನಾಳ, ಗ್ರಾಮಸ್ಥ
ಅಳವಂಡಿ - ಬೆಳಗಟ್ಟಿ ರಸ್ತೆ ಅಭಿವೃದ್ಧಿ ಬಹು ಬೇಗನೆ ಮಾಡಲಾಗುವುದು. ಚರಂಡಿ, ಪುಟ್ಪಾತ್, ಡಿವೈಡರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು