ಹಿರೇಬಗನಾಳದಲ್ಲಿ ನಡೆದ ಸಭೆಯಲ್ಲಿ ಅಂಗವಿಕಲ ಮಗುವನ್ನು ಹೊತ್ತು ಕಣ್ಣೀರು ಹಾಕಿದ ಮಹಿಳೆ
ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದಲ್ಲಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಜನ
ಕಾರ್ಖಾನೆಗಳ ಮಾಲಿನ್ಯದಿಂದ ನೀರು ಭೂಮಿ ಕಲುಷಿತವಾಗಿದೆ. ಕಾರ್ಖಾನೆಗಳಿಂದಲೂ ಜನರಿಗೆ ಹೆಚ್ಚು ಉದ್ಯೋಗ ಸಿಗುತ್ತಿಲ್ಲ. ಅವುಗಳ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಬೇಕು. ಶಾಸಕ ಮುತುವರ್ಜಿ ವಹಿಸಬೇಕು.
ಸಂಗಣ್ಣ ಕರಡಿ ಮಾಜಿ ಸಂಸದ
ಮಾಲಿನ್ಯಕಾರಕ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡುವರು. ಸರ್ಕಾರದ ಮಟ್ಟದಲ್ಲಿ ನಾವು ಮಾತನಾಡುತ್ತೇವೆ. ಐದು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ನೋಟಿಸ್ ನೀಡಲಾಗಿದೆ. ಅಧಿವೇಶನದಲ್ಲಿಯೂ ಚರ್ಚಿಸುವೆ.