ಭಾನುವಾರ, 7 ಜೂನ್ 2026
×
ADVERTISEMENT

ಕುಷ್ಟಗಿ ಉದ್ಯಾನ ಜಾಗ ರಕ್ಷಣೆಗೆ ಬೇಕಿದೆ ಜನಜಾಗೃತಿ

ಪುರಸಭೆ, ಜಿಲ್ಲಾಡಳಿತದ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ
Published : 20 ಮೇ 2026, 0:15 IST
Last Updated : 20 ಮೇ 2026, 6:01 IST
ADVERTISEMENT
ಫಾಲೋ ಮಾಡಿ
Comments
ಸಾರ್ವಜನಿಕರ ಅನುಕೂಲಕ್ಕೆಂದೇ ಉದ್ಯಾನ ಜಾಗ ಮೀಸಲಿಡುವ ಸರ್ಕಾರದ ಉದ್ದೇಶ ನಿರರ್ಥಕವಾಗಿದೆ. ಮನವಿ ಮಾಡಿದರೂ ಕ್ಯಾರೇ ಎನ್ನದ ಅಧಿಕಾರಿಗಳ ಚರ್ಮ ದಪ್ಪವಾಗಿದೆ
–ಡಿ.ಬಿ.ಗಡೇದ, ನಿವೃತ್ತ ಪ್ರಾಚಾರ್ಯ
ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಉದ್ಯಾನ ಜಾಗಗಳ ಸಂರಕ್ಷಣೆಗೆ ಈಗಿನಿಂದಲೇ ಜನಪರ ಹೋರಾಟ ರೂಪಿಸುವ ಚಿಂತನೆ ನಡೆಯುತ್ತಿದೆ
–ಪರಸಪ್ಪ ಅಮರಾವತಿ, ಉಪಾಧ್ಯಕ್ಷ, ನಾಗರಿಕ ಹೋರಾಟ ಸಮಿತಿ
ಉದ್ಯಾನ ಜಾಗ ದುರ್ಬಳಕೆ, ಅಭಿವೃದ್ಧಿ ಕಡೆಗಣಿಸಿರುವ ಪುರಸಭೆ ವಿರುದ್ಧ ಜನ ಧ್ವನಿ ಎತ್ತಿದರೂ ಜಿಲ್ಲಾಡಳಿತ ಗಂಭೀರತೆ ಕಳೆದುಕೊಂಡಿದೆ. ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ
–ವಜೀರ್‌ಅಲಿ ಗೋನಾಳ, ಅಧ್ಯಕ್ಷ, ಭಗತ್‌ಸಿಂಗ್‌ ಕ್ರೀಡಾ ಸಂಸ್ಥೆ
ಹಂತ ಹಂತವಾಗಿ ಉದ್ಯಾನ, ಸಿಎ ಸೈಟ್‌ಗಳಿಗೆ ಬೇಲಿ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಅನುದಾನ ಲಭ್ಯತೆ ನೋಡಿ ಅಭಿವೃದ್ಧಿಗೆ ಮುಂದಾಗುತ್ತೇವೆ
–ವೆಂಕಪ್ಪ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT