ಜಿಲ್ಲಾ ಸಂಚಾಲಕ ಕಾಶಿಂ ಸರ್ದಾರ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಅಧ್ಯಕ್ಷ. ನಿರುಪಾದಿ ಬೆಣಕಲ್, ವಕೀಲ ಆರ್.ಕೆ. ದೇಸಾಯಿ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಿ, ಕುಷ್ಟಗಿ ಕಟ್ಟಡ ಕಾರ್ಮಿಕ ಸಂಘದ ರಂಗಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಲಾವತಿ ಮೆಣೆದಾಳ, ಶಿವನಗೌಡ, ಅನ್ನಪೂರ್ಣಮ್ಮ, ಅಲಿಮಾ ಬೇಗಂ, ಗಂಗಾವತಿ ಕಟ್ಟಡ ಕಾರ್ಮಿಕರ ಅಧ್ಯಕ್ಷ ಮುತ್ತಣ್ಣ ಗಂಗಾವತಿ, ಕುಕನೂರಿನ ಷಣ್ಮುಖಪ್ಪ, ಹನುಮೇಶ ಇದ್ದರು. ಮಂಜುನಾಥ ಡಗ್ಗಿ ವಂದಿಸಿದರು.