ಮಕ್ಕಳ ಹಿತದೃಷ್ಟಿಯಿಂದ ಯಾವತ್ತು ಬೇಸರ ಮಾಡಿಕೊಳ್ಳದೇ ಒಬ್ಬ ಶಿಕ್ಷಕರು ನಿಭಾಹಿಸಿಕೊಂಡು ಹೋಗುತ್ತಿದ್ದಾರೆ. ಇವರ ಜೊತೆಗೆ ಇನ್ನಿತರ ಶಿಕ್ಷಕರ ನೇಮಕವಾಗಬೇಕಾಗಿದೆ. ಶಿಕ್ಷಕರ ಕೊರತೆ ನೀಗಿಸುವುದು, ಕಟ್ಟಡ ನಿರ್ಮಾಣಗೊಳ್ಳುವುದು ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಇಲ್ಲಿಯ ಮಕ್ಕಳ ಹಿತಕಾಪಾಡಬೇಕಾಗಿದೆ ಎಂದು ಗ್ರಾಮದ ಮುಖಂಡರಾದ ಮಾರುತಿ ಹರಿಜನ, ಹನಮಂತ ಪೂಜಾರ, ಈರಪ್ಪ, ಶಾಂತಪ್ಪ ಕುಂಬಾರ ಒತ್ತಾಯಿಸಿದ್ದಾರೆ.