ಈ ಸಂದರ್ಭದಲ್ಲಿ ಅಡವಿಮುಖ್ಯಪ್ರಾಣ ದೇವಸ್ಥಾನ ಸಮಿತಿ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ, ಪ್ರಹ್ಲಾದಾಚಾರ ಸೌದಿ, ಅಡವಿರಾವ ತಿಕೋಟಿಕರ, ಜಯತೀರ್ಥ ಸೌದಿ, ಶ್ರೀನಿವಾಸ ಜೋಷಿ, ಶೇಷಗಿರಿಯಾಚಾರ, ಮಾಧವಾಚಾರ ದೀವಾನಜಿ, ಶ್ರೀನಿವಾಸಾಚಾರ, ಪ್ರಹ್ಲಾದಾಚಾರ ಹಂಜಕ್ಕಿ, ಶ್ರೀನಿವಾಸ ಹಳ್ಳೂರು, ಶ್ರೀನಿವಾಸಾಚಾರ ಆಚಾರ, ಧೀರೇಂದ್ರಾಚಾರ ಮಠದ, ಹನುಮೇಶಾಚಾರ ವಜ್ರಬಂಡಿ, ಅಡವಿರಾವ ಕಲಭಾವಿ, ಹನುಮೇಶ ಡಬೇರ, ಶ್ರೀಹರಿ ಆಶ್ರೀತ್, ಶ್ರೀಕಾಂತ ಕುಲಕರ್ಣಿ, ರಾಘವೇಂದ್ರ ದಿಗ್ಗಾವಿ, ಮುರಳೀಧರ ಮುಕ್ತೇದಾರ, ಪ್ರಹ್ಲಾದ ದಂಡಿನ, ವಿಜಯೇಂದ್ರ ದೇಸಾಯಿ, ಪ್ರಹ್ಲಾದಾಚಾರ ಆಚಾರ, ಗುರುರಾಜ ಆಶ್ರೀತ, ಕೃಷ್ಣ ಕಾಶಿ, ಶ್ರೀನಿಧಿ ದಿಗ್ಗಾವಿ, ಅಡಿವ್ಯಾಚಾರ ಮುಂಗಲಿ, ರವಿ ಆಚಾರ, ರವೀಂದ್ರ ದೇಸಾಯಿ, ಭೀಮಣ್ಣ ಹಂಜಕ್ಕಿ ಸೇರಿದಂತೆ ಬ್ರಾಹ್ಮಣ ಸಮುದಾಯದ ಪ್ರಮುಖರು ಹಾಗೂ ಯುವಕರು ಪಾಲ್ಗೊಂಡಿದ್ದರು.